Jobs Water-Aid 2023: ವಾಟರ್ ಏಡ್ ಸಂಸ್ಥೆಯು ಕರ್ನಾಟಕದ ರಾಯಚೂರು ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿ “ಜಿಲ್ಲಾ ತಾಂತ್ರಿಕ ತಜ್ಞ” ಹಾಗೂ “ಜಿಲ್ಲಾ ಸಂಯೋಜಕ’ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ

Job Karnataka

Jobs Water-Aid: ವಾಟರ್ ಏಡ್ ಕರ್ನಾಟಕದ ರಾಯಚೂರು ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿ ಮತ್ತು ತೆಲಂಗಾಣದ ಹೈದರಾಬಾದ್ ನಲ್ಲಿ “ಅಮೃತವರ್ಷಿಣಿ” ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು ಬಂಜರು ಭೂಮಿ ಮತ್ತು ಜಲಮೂಲಗಳನ್ನು …

Read more

KHPT: ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಹುದ್ದೆಗೆ ಅರ್ಜಿ ಆಹ್ವಾನ-Applications invited for the post of Monitoring and Evaluation Lead (Karnataka-Bangalore)

ಪರಿಚಯ Karnataka KHPT : ಇದೊಂದು ಲಾಭರಹಿತ ದತ್ತಿ ಸಂಸ್ಥೆಯಾಗಿದ್ದು, ಇದು ಭಾರತದಲ್ಲಿ ಸಮುದಾಯ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಹಲವರು ಕಾರ್ಯಕ್ರಮಗಳನ್ನು ಅನು‌ಷ್ಟಾನಗೊಳಿಸಿದೆ. 2003 ರಲ್ಲಿ, …

Read more

Karnataka-Bangalore KHPT: ಸಂಶೋಧನಾ ತಜ್ಞ ಸ್ಥಾನಕ್ಕೆ ಅರ್ಜಿ ಆಹ್ವಾನ-Applications invited for the post of Research Specialist: 2023.

Karnataka-Bangalore: KHPT ಪರಿಚಯ Karnataka-Bangalore: KHPT ಲಾಭರಹಿತ ದತ್ತಿ ಸಂಸ್ಥೆಯಾಗಿದ್ದು, ಇದು ಭಾರತದಲ್ಲಿ ಸಮುದಾಯ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಹಲವರು ಕಾರ್ಯಕ್ರಮಗಳನ್ನು ಅನು‌ಷ್ಟಾನಗೊಳಿಸಿದೆ. 2003 ರಲ್ಲಿ, …

Read more

ಕರ್ನಾಟಕದ ಬಳ್ಳಾರಿ, ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕಾರ್ಯಕ್ರಮ ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿ ಆಹ್ವಾನ :  Applications invited for the post of Programme Executive in Bellary and Vijayanagara districts of Karnataka-2023.

ಸಂಸ್ಥೆಯ ಮಾಹಿತಿ ಅನುಷ್ಕಾ ಫೌಂಡೇಶನ್ ಕ್ಲಬ್ ಫೂಟ್ (ಪಾದದ ಅಸಹಜ ಬೆಳವಣಿಗೆ) ಕಾಯಿಲೆಯನ್ನು ನಿರ್ಮೂಲನೆ ಮಾಡುವ ಉದ್ದೇಶವನ್ನು ಹೊಂದಿರುವ ಸಂಸ್ಥೆ. ಯುವಜನರ ಜೀವನವನ್ನು ಪ್ರವರ್ಧಮಾನಕ್ಕೆ ತರಲು ಮತ್ತು …

Read more